ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದ ನೂತನ ಕೇಂದ್ರ ಸಚಿವರಿಗೆ ಇಂದು ಪ್ರಧಾನಮಂತ್ರಿ ಮೋದಿಯವರು ತಮ್ಮ ನಿವಾಸದಲ್ಲಿ 30 ಸಂಪುಟ ದರ್ಜೆ ಸಚಿವರು, ಐವರು ಸ್ವತಂತ್ರ ಖಾತೆ ನಿರ್ವಹಣೆ ಹಾಗೂ 36 ರಾಜ್ಯ ಖಾತೆ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು ಈ ಪೈಕಿ ಕರ್ನಾಟಕದ ನಾಲ್ವರು ಸೇರಿದಂತೆ ಮೋದಿ ಅವರೊಂದಿಗೆ ಪ್ರಮಾಣ ವಚನ ಸ್ವೀಕಾರ ಮಾಡಿದ ಎಲ್ಲ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.
ಯಾರಿಗೆ ಯಾವ ಖಾತೆ:
ಸಂಪುಟ ದರ್ಜೆ ಸಚಿವರ ಪಟ್ಟಿ
* ಅಮಿತ್ ಶಾ – ಗೃಹ ಖಾತೆ
* ರಾಜನಾಥ್ ಸಿಂಗ್ – ರಕ್ಷಣಾ ಖಾತೆ
* ನಿತಿನ್ ಗಡ್ಕರಿ – ರಾಷ್ಟ್ರೀಯ ಹೆದ್ದಾರಿ ಮತ್ತು ಭೂ ಸಾರಿಗೆ
* ಜೆ.ಪಿ.ನಡ್ಡಾ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
* ಶಿವರಾಜ್ ಸಿಂಗ್ ಚೌಹಾಣ್ – ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
* ನಿರ್ಮಲಾ ಸೀತಾರಾಮನ್ – ಹಣಕಾಸು, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ
* ಎಸ್.ಜೈ ಶಂಕರ್ – ವಿದೇಶಾಂಗ ವ್ಯವಹಾರಗಳ ಖಾತೆ
* ಮನೋಹರ ಲಾಲ್ ಖಟ್ಟರ್ – ಇಂಧನ ಮತ್ತು ವಸತಿ
* ಹೆಚ್.ಡಿ.ಕುಮಾರಸ್ವಾಮಿ – ಉಕ್ಕು ಮತ್ತು ಬೃಹತ್ ಕೈಗಾರಿಕೆ
* ಪಿಯೂಷ್ ಗೋಯಲ್ – ವಾಣಿಜ್ಯ
* ಧರ್ಮೇಂದ್ರ ಪ್ರಧಾನ್ – ಶಿಕ್ಷಣ, ಮಾನವ ಸಂಪನ್ಮೂಲ
* ಜಿತನ್ ರಾಮ್ ಮಾಂಝಿ – ಸಣ್ಣ ಮತ್ತು ಮಧ್ಯಮ ಕೈಗಾರಿಕೆ
* ರಾಜೀವ್ ರಂಜನ್ ಸಿಂಗ್ – ಪಂಚಾಯತ್ ರಾಜ್ ಮತ್ತು ಮೀನುಗಾರಿಕೆ ಇಲಾಖೆ
* ಸರ್ಬಾನಂದ ಸೋನೊವಾಲ್ – ಬಂದರು, ಜಲಸಾರಿಗೆ
* ರಾಮ್ ಮೋಹನ್ ನಾಯ್ಡು – ನಾಗರಿಕ ವಿಮಾನಯಾನ
* ಪ್ರಹ್ಲಾದ್ ಜೋಶಿ – ಆಹಾರ ಮತ್ತು ನಾಗರಿಕ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ, ನವೀಕರಿಸಬಹುದಾದ ಇಂಧನ,
* ಡಾ.ವೀರೇಂದ್ರ ಕುಮಾರ್ – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
* ಜುವೆಲ್ ಒರಾಮ್ – ಬುಡಕಟ್ಟು
* ಗಿರಿರಾಜ್ ಸಿಂಗ್ - ಜವಳಿ
* ಅಶ್ವಿನಿ ವೈಷ್ಣವ್ – ರೈಲ್ವೆ ಮತ್ತು ಮಾಹಿತಿ ಪ್ರಸಾರ
* ಜ್ಯೋತಿರಾದಿತ್ಯ ಸಿಂಧಿಯಾ – ಟೆಲಿಕಾಮ್
* ಭೂಪೇಂದ್ರ ಯಾದವ್ – ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ
* ಗಜೇಂದ್ರ ಸಿಂಗ್ ಶೇಖಾವತ್ – ಪ್ರವಾಸೋದ್ಯಮ ಮತ್ತು ಸಂಸ್ಕೃತಿ
* ಅನ್ನಪೂರ್ಣ ದೇವಿ -ಮಹಿಳಾ ಮತ್ತು ಮಕ್ಕಳ ಕಲ್ಯಾಣ
* ಕಿರಣ್ ರಿಜಿಜು - ಸಂಸದೀಯ ವ್ಯವಹಾರ
* ಹರ್ದೀಪ್ ಸಿಂಗ್ ಪುರಿ – ಪೆಟ್ರೋಲಿಯಂ, ನೈಸರ್ಗಿಕ ಅನಿಲ
* ಡಾ.ಮನ್ಸುಖ್ ಮಂಡಾವೀಯ – ಕಾರ್ಮಿಕ ಮತ್ತು ಉದ್ಯೋಗ
* ಜಿ.ಕಿಶನ್ ರೆಡ್ಡಿ – ಕಲ್ಲಿದ್ದಿಲು ಮತ್ತು ಗಣಿಗಾರಿಕೆ
* ಚಿರಾಗ್ ಪಾಸ್ವಾನ್ - ಆಹಾರ ಸಂಸ್ಕರಣೆ
* ಸಿ.ಆರ್.ಪಾಟೀಲ್ -ಜಲಶಕ್ತಿ (ಜಲಸಂಪನ್ಮೂಲ)
ಸ್ವತಂತ್ರ ಖಾತೆ ನಿರ್ವಹಣೆ
* ಇಂದ್ರಜೀತ್ ಸಿಂಗ್ – ಸಾಂಖ್ಯಿಕ, ಯೋಜನೆ ಅನುಷ್ಠಾನ, ಯೋಜನೆ ಮತ್ತು ಸಂಸ್ಕೃತಿ
* ಡಾ.ಜಿತೇಂದ್ರ ಸಿಂಗ್- ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ, ಪಿಎಂಒ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ, ಬಾಹ್ಯಾಕಾಶ, ಪರಮಾಣು
* ಅರ್ಜುನ್ ರಾಮ್ ಮೇಘ್ವಾಲ್ – ಕಾನೂನು ಮತ್ತು ನ್ಯಾಯ
* ಪ್ರತಾಪ್ ರಾವ್ ಗಣಪತ್ ರಾವ್ ಜಾಧವ್ – ಆಯುಷ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ
* ಜಯಂತ್ ಚೌಧರಿ – ಕೌಶಲಾಭಿವೃದ್ಧಿ ಹಾಗೂ ಉದ್ಯಮ, ಶಿಕ್ಷಣ
ರಾಜ್ಯ ಖಾತೆ ಸಚಿವರು
* ಜಿತಿನ್ ಪ್ರಸಾದ್ – ವಾಣಿಜ್ಯ, ಕೈಗಾರಿಕೆ, ವಿದ್ಯುತ್ ಮತ್ತು ಮಾಹಿತಿ ತಂತ್ರಜ್ಞಾನ
* ಶ್ರೀಪಾದ್ ನಾಯ್ಕ್ – ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ
* ಪಂಕಜ್ ಚೌಧರಿ - ಹಣಕಾಸು
* ಕ್ರಿಶನ್ ಪಾಲ್ – ಸಹಕಾರ
* ರಾಮ್ದಾಸ್ ಅಠಾವಳೆ – ಸಾಮಾಜಿಕ ನ್ಯಾಯ
* ರಾಮನಾಥ್ ಠಾಕೂರ್ – ಕೃಷಿ ಮತ್ತು ರೈತರ ಕಲ್ಯಾಣ
* ನಿತ್ಯಾನಂದ್ ರಾಯ್ – ಗೃಹ
* ಅನುಪ್ರಿಯಾ ಪಟೇಲ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ
* ವಿ. ಸೋಮಣ್ಣ – ಜಲಶಕ್ತಿ ಹಾಗೂ ರೈಲ್ವೆ
* ಪೆಮ್ಮಸಾನಿ ಚಂದ್ರಶೇಖರ್ – ಗ್ರಾಮೀಣಾಭಿವೃದ್ಧಿ, ಸಂವಹನ
* ಎಸ್ಪಿ ಸಿಂಗ್ ಬಘೇಲ್ – ಮೀನುಗಾರಿಕೆ, ಪಶು ಸಂಗೋಪನೆ, ಪಂಚಾಯತ್ ರಾಜ್
* ಶೋಭಾ ಕರಂದ್ಲಾಜೆ - ಎಂಎಸ್ಎಂಇ, ಕಾರ್ಮಿಕ ಮತ್ತು ಉದ್ಯೋಗ
* ಕೀರ್ತಿ ವರ್ಧನ್ ಸಿಂಗ್ – ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ, ವಿದೇಶಾಂಗ ಇಲಾಖೆ
* ಬಿ.ಎಲ್.ವರ್ಮಾ – ಗ್ರಾಹಕ ರಕ್ಷಣೆ, ಆಹಾರ, ನಾಗರಿಕ ಪೂರೈಕೆ, ಸಾಮಾಜಿಕ ನ್ಯಾಯ
* ಶಂತನು ಠಾಕೂರ್ – ಬಂದರು, ಜಲಸಾರಿಗೆ ಮತ್ತು ಜಲಮಾರ್ಗ
* ಸುರೇಶ್ ಗೋಪಿ – ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಪ್ರವಾಸೋದ್ಯಮ
* ಡಾ.ಎಲ್.ಮುರುಗನ್ – ಮಾಹಿತಿ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ಖಾತೆ
* ಅಜಯ್ ತಮ್ಟಾ – ರಸ್ತೆ ಸಾರಿಗೆ ಮತ್ತು ಹೆದ್ದಾರಿ
* ಬಂಡಿ ಸಂಜಯ್ ಕುಮಾರ್ – ಗೃಹ
* ಕಮಲೇಶ್ ಪಾಸ್ವಾನ್ – ಗ್ರಾಮೀಣಾಭಿವೃದ್ಧಿ
* ಭಾಗೀರಥ್ ಚೌಧರಿ – ಕೃಷಿ ಮತ್ತು ರೈತರ ಕಲ್ಯಾಣ
* ಸತೀಶ್ ಚಂದ್ರ ದುಬೆ – ಕಲ್ಲಿದ್ದಿಲು ಮತ್ತು ಗಣಿಗಾರಿಕೆ
* ಸಂಜಯ್ ಸೇಠ್ – ರಕ್ಷಣಾ ಖಾತೆ
* ರವನೀತ್ ಸಿಂಗ್ ಬಿಟ್ಟು – ಆಹಾರ ಸಂಸ್ಕರಣೆಗಳ ಉದ್ಯಮ ಮತ್ತು ರೈಲ್ವೆ
* ದುರ್ಗಾದಾಸ್ ಉಯಿಕೆ – ಬುಡಕಟ್ಟು ವ್ಯವಹಾರಗಳ ಇಲಾಖೆ
* ರಕ್ಷಾ ನಿಖಿಲ್ ಖಡ್ಸೆ – ಯುವಜನ ಮತ್ತು ಕ್ರೀಡೆ
* ಸುಕಾಂತ ಮಜುಂದಾರ್ – ಶಿಕ್ಷಣ ಮತ್ತು ಈಶಾನ್ಯ ಪ್ರದೇಶಗಳ ಅಭಿವೃದ್ಧಿ
* ಸಾವಿತ್ರಿ ಠಾಕೂರ್ – ಮಹಿಳಾ ಮತ್ತು ಮಕ್ಕಳ ಕಲ್ಯಾಣ
* ತೋಖನ್ ಸಾಹು – ವಸತಿ ಮತ್ತು ನಗರಾಭಿವೃದ್ಧಿ
* ಡಾ.ರಾಜ್ಭೂಷಣ್ ಚೌಧರಿ – ಜಲಶಕ್ತಿ
* ಭೂಪತಿ ರಾಜು ಶ್ರೀನಿವಾಸ್ ವರ್ಮಾ – ಬೃಹತ್ ಕೈಗಾರಿಕೆ ಮತ್ತು ಉಕ್ಕು
* ಹರ್ಷ ಮಲ್ಹೋತ್ರಾ – ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಕಾರ್ಪೊರೇಟ್ ವ್ಯವಹಾರಗಳ ಖಾತೆ
* ನಿಮುಬೆನ್ ಬಾಂಭಣಿಯಾ – ಗ್ರಾಹಕ ರಕ್ಷಣೆ, ಆಹಾರ ಮತ್ತು ನಾಗರಿಕ ಪೂರೈಕೆ
* ಮುರಳೀಧರ್ ಮೊಹೊಲ್ – ಸಹಕಾರ ಮತ್ತು ನಾಗರಿಕ ವಿಮಾನಯಾನ
* ಜಾರ್ಜ್ ಕುರಿಯನ್ – ಅಲ್ಪಸಂಖ್ಯಾತ ವ್ಯವಹಾರಗಳು, ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ
* ಪವಿತ್ರ ಮಾರ್ಗರಿಟಾ – ವಿದೇಶಾಂಗ ವ್ಯವಹಾರಗಳು ಮತ್ತು ಜವಳಿ.

