By using this site, you agree to the Privacy Policy and Terms of Use.
Accept
ಸಮಗ್ರ ಪ್ರಭಸಮಗ್ರ ಪ್ರಭ
  • Home
  • ePaper
  • Privacy Policy
  • ಇದೀಗ ಬಂದ ಸುದ್ದಿ
  • ಸುದ್ದಿ
  • ಜಿಲ್ಲೆ
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ಉದ್ಯೋಗ ಸುದ್ದಿ
  • ಕೃಷಿ
  • ಕ್ರೀಡೆ
  • ಮನರಂಜನೆ
  • ಶಿಕ್ಷಣ
  • ಆರೋಗ್ಯ
  • ಸಂಪಾದಕೀಯ
  • ತಂತ್ರಜ್ಞಾನ
Notification Show More
Aa
Aa
ಸಮಗ್ರ ಪ್ರಭಸಮಗ್ರ ಪ್ರಭ
  • Home
  • ePaper
  • Privacy Policy
  • ಇದೀಗ ಬಂದ ಸುದ್ದಿ
  • ಸುದ್ದಿ
  • ಜಿಲ್ಲೆ
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ಉದ್ಯೋಗ ಸುದ್ದಿ
  • ಕೃಷಿ
  • ಕ್ರೀಡೆ
  • ಮನರಂಜನೆ
  • ಶಿಕ್ಷಣ
  • ಆರೋಗ್ಯ
  • ಸಂಪಾದಕೀಯ
  • ತಂತ್ರಜ್ಞಾನ
  • Home
  • ePaper
  • Privacy Policy
  • ಇದೀಗ ಬಂದ ಸುದ್ದಿ
  • ಸುದ್ದಿ
  • ಜಿಲ್ಲೆ
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ಉದ್ಯೋಗ ಸುದ್ದಿ
  • ಕೃಷಿ
  • ಕ್ರೀಡೆ
  • ಮನರಂಜನೆ
  • ಶಿಕ್ಷಣ
  • ಆರೋಗ್ಯ
  • ಸಂಪಾದಕೀಯ
  • ತಂತ್ರಜ್ಞಾನ
Have an existing account? Sign In
Follow US
Copyright © 2023 All Rights Reserved. Website Developed By WebOnline.in
ಸಮಗ್ರ ಪ್ರಭ > ಇದೀಗ ಬಂದ ಸುದ್ದಿ > ಏಪ್ರೀಲ 29, 30 ರಂದು ಮತದಾರರು ತಮ್ಮ ಮತಗಟ್ಟೆ ವೀಕ್ಷಣೆಗೆ ಅವಕಾಶ: ಡಾ|| ಸುಶೀಲಾ .ಬಿ 
ಇದೀಗ ಬಂದ ಸುದ್ದಿ

ಏಪ್ರೀಲ 29, 30 ರಂದು ಮತದಾರರು ತಮ್ಮ ಮತಗಟ್ಟೆ ವೀಕ್ಷಣೆಗೆ ಅವಕಾಶ: ಡಾ|| ಸುಶೀಲಾ .ಬಿ 

graochandan1@gmail.com
Last updated: 2023/04/27 at 9:01 PM
graochandan1@gmail.com
Share
1 Min Read
SHARE

ಮತದಾರರ ಜಾಗೃತಿಗಾಗಿ ವಿಶೇಷ ಕಾರ್ಯಕ್ರಮ

ಗದಗ  : ಚುನಾವಣಾ ಆಯೋಗದ ಸೂಚನೆಯಂತೆ ಈಗಾಗಲೇ ಜಿಲ್ಲೆಯಾದ್ಯಂತ ಮತದಾರರ ಜಾಗೃತಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾರರನ್ನು ಮತ ಚಲಾಯಿಸುವಂತೆ ಪ್ರೇರೆಪಿಸಲಾಗಿದೆ. ಏಪ್ರೀಲ್ 29, 30 ರಂದು ಜಿಲ್ಲೆಯ ಎಲ್ಲ ಮತದಾರರು ತಾವು ಮತ ಹಾಕುವ ಮತಗಟ್ಟೆಗಳನ್ನು ನೋಡಿಕೊಂಡು ಹೋಗಲು ಅವಕಾಶ ಕಲ್ಪಿಸಿದೆ. ಆ ದಿನಗಳಂದು ಮತಗಟ್ಟೆಗಳನ್ನು ತೆರೆದಿಡುವ ಮೂಲಕ ಮತಗಟ್ಟೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ.ಸುಶೀಲಾ ಬಿ ತಿಳಿಸಿದ್ದಾರೆ.

ಒಂದೇ ಜಾಗದಲ್ಲಿ ಒಂದೆ ಕಡೆ ಒಂದಕ್ಕಿಂತ ಹೆಚ್ಚು ಮತಗಟ್ಟೆಗಲು ಇರುವಂತಹ ಜಾಗಗಳಲ್ಲಿ ಮತಗಟ್ಟೆಗಳನ್ನು ವೀಕ್ಷಿಸಲು ಬರುವ ಮತದಾರರಿಗೆ (ಮತಗಟ್ಟೆಗೆ) ಹೋಗಬೇಕೆಂಬುದರ ಕುರಿತು ಮಾರ್ಗದರ್ಶನ ನೀಡಲಾಗುವದು. ಅಲ್ಲದೇ ಬಿಸಿಲಿನ ತಾಪಮಾನ ಅಧಿಕವಾಗಿರುವ ಹಿನ್ನಲೆಯಲ್ಲ ಮತಗಟ್ಟೆ ಪಕ್ಕದಲ್ಲಿ ನೀರಿಕ್ಷಣಾ ಕೊಠಡಿ ತೆರೆದು ಅಲ್ಲಿ ಮತದಾರರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.

- Advertisement -
Ad image

ಏಪ್ರೀಲ 29, 30 ರಂದು ಜಿಲ್ಲೆಯ ಎಲ್ಲ ಪ್ರಮುಖ ಸ್ಥಳ, ನಗರ, ಪಟ್ಟಣ, ಹೊಬಳಿ ಹಾಗೂ ಗ್ರಾಮ ಪಂಚಾಯತ ಮಟ್ಟದಲ್ಲಿ ಅತೀ ಕಡಿಮೆ ಮತದಾನವಾದಂತಹ ಸ್ಥಳಗಳಲ್ಲಿ ಸ್ವೀಪ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗದೆ. ಬೀದಿ ನಾಟಕ, ಬೃಹತ ಜಾಥಾ, ಚಿತ್ರಕಲೆ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಅಲ್ಲದೇ ಮತದಾನದ ದಿನದಂದು ವಿಶೇಷ ಮತಗಟ್ಟೆಗಳನ್ನು ತೆರೆಯಲು ಕ್ರಮ ವಹಿಸಲಾಗುತ್ತಿದ್ದು ಪ್ರತಿ ವಿಧಾನಸಭಾ ಕ್ಷೇತ್ರವಾರು ಸಖಿ ಮತಗಟ್ಟೆ, ವಿಶೇಷ ಚೇತನರಿಂದ ನಿರ್ವಹಿಸುವ ಮತಟ್ಟೆ, ಯುವ ಜನರಿಂಧ ನಿರ್ವಹಿಸುವ ಮತಗಟ್ಟೆ, ಧ್ಯೇಯ ಆಧಾರಿತ ಮತಗಟ್ಟೆ, ಗಿರಿಜನ ಮತಗಟ್ಟೆ ತೆರೆಯುವ ಮೂಲಕ ಮತದಾರರನ್ನು ಪ್ರೇರೆಪಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

graochandan1@gmail.com April 27, 2023 April 27, 2023
Share this Article
Facebook Twitter Copy Link Print

Recent Posts

  • ಅಂತರಾಜ್ಯ ಕಳ್ಳನ ಬಂಧನ! ನಗರದ ಜ್ಯುವೆಲರಿ ಶಾಪ್ ಕಳ್ಳತನ ಪ್ರಕರಣ ಓರ್ವ ಬಂಧನ 80 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶಕ್ಕೆ
  • ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿದಂತೆ 3 ಸಾವು
  • ಪಶು ವೈದ್ಯಕೀಯ ಪರೀಕ್ಷಕನ ಮನೆ ಮೇಲೆ ಬೆಳ್ಳಂಬೆಳ್ಳಿಗೆ ಲೋಕಾಯುಕ್ತ ದಾಳಿ
  • ನೂರಾರು ನಾಗಾಸಾಧುಗಳಿಂದ 9 ಅಗ್ನಿಕುಂಡಲ್ಲಿ ಅತಿರುದ್ರ ಮಹಾಯಜ್ಞ ಕಿರಿಯ ಕುಂಭಮೇಳ
  • ಆರ್ ಎಸ್ ಎಸ್ ನಿಷೇಧ ದೇಶದ ಜನರಿಗೆ ಮಾಡಿದ ಅಪಮಾನ : ವಸಂತ ಪಡಗದ

You Might Also Like

ಇದೀಗ ಬಂದ ಸುದ್ದಿಜಿಲ್ಲೆತಂತ್ರಜ್ಞಾನರಾಜಕೀಯರಾಜ್ಯರಾಷ್ಟ್ರೀಯಶಿಕ್ಷಣಸುದ್ದಿ

ಅಂತರಾಜ್ಯ ಕಳ್ಳನ ಬಂಧನ! ನಗರದ ಜ್ಯುವೆಲರಿ ಶಾಪ್ ಕಳ್ಳತನ ಪ್ರಕರಣ ಓರ್ವ ಬಂಧನ 80 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶಕ್ಕೆ

December 4, 2025
ಇದೀಗ ಬಂದ ಸುದ್ದಿಜಿಲ್ಲೆತಂತ್ರಜ್ಞಾನರಾಜ್ಯರಾಷ್ಟ್ರೀಯಸುದ್ದಿ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿದಂತೆ 3 ಸಾವು

November 25, 2025
ಇದೀಗ ಬಂದ ಸುದ್ದಿಜಿಲ್ಲೆರಾಜಕೀಯರಾಜ್ಯಸುದ್ದಿ

ಪಶು ವೈದ್ಯಕೀಯ ಪರೀಕ್ಷಕನ ಮನೆ ಮೇಲೆ ಬೆಳ್ಳಂಬೆಳ್ಳಿಗೆ ಲೋಕಾಯುಕ್ತ ದಾಳಿ

November 25, 2025
ಇದೀಗ ಬಂದ ಸುದ್ದಿಜಿಲ್ಲೆತಂತ್ರಜ್ಞಾನರಾಜ್ಯರಾಷ್ಟ್ರೀಯಶಿಕ್ಷಣಸುದ್ದಿ

ನೂರಾರು ನಾಗಾಸಾಧುಗಳಿಂದ 9 ಅಗ್ನಿಕುಂಡಲ್ಲಿ ಅತಿರುದ್ರ ಮಹಾಯಜ್ಞ ಕಿರಿಯ ಕುಂಭಮೇಳ

November 1, 2025
ಸಮಗ್ರ ಪ್ರಭಸಮಗ್ರ ಪ್ರಭ
Follow US

Copyright © 2025 All Rights Reserved.
Website Developed By WebOnline.in

Join WhatsApp Group

Welcome Back!

Sign in to your account

Lost your password?